HELEVANA KATTE GIRIYAMMA CHARITRE ಶ್ರೇಷ್ಟ ಹರಿದಾಸಿ ಹೆಳವನಕಟ್ಟೆ ಗಿರಿಯಮ್ಮ ಚರಿತ್ರೆ:- 🌸🌸🌸🌸🌸🌸🌸🌸🌸 ಹರಿದಾಸ ಸಾಹಿತ್ಯದಲ್ಲಿ ಹರಿದಾಸರ ಜೊತೆ ಹರಿದಾಸಿಯರ ಕೊಡುಗೆಯು ಬಹಳ ಅಪಾರವಿದೆ. ಮೊದಲಿಗೆ ಎಲ್ಲರ ಮನದಲ್ಲಿ ನೆನಪಾಗುವುದೇ "ಹೆಳವನಕಟ್ಟೆ ಗಿರಿಯಮ್ಮ". ಕರ್ನಾಟಕದ "ಮೀರಾ" ಎಂದೇ ಪ್ರಖ್ಯಾತವಿದೆ. ಹರಿಭಕ್ತಿಯ ಸ್ವರೂಪವಾಗಿದ್ದಾಳೆ; ಎಂದು ವಿದ್ವಾಂಸರು ಹೇಳುತ್ತಾರೆಹೆಣ್ಣು ಕುಲದ ಅಭಿಮಾನ ಹೆಮ್ಮೆಯವರಾಗಿದ್ದಾರೆ. ಉತ್ತರ ಕರ್ನಾಟಕದ ಪ್ರತಿ ಮನೆಯಲ್ಲೂ ಇವಳ ಸಾಹಿತ್ಯ ಮನೆಮಾತಾಗಿದೆ. ಗಿರಿಯಮ್ಮನ ಜನನ ಕ್ರಿ.ಶ.೧೭೫೦ ಸುಮಾರಿಗೆ ಜೀವಿಸಿದ್ದರು ಅಥವಾ ೧೮ ಶತಮಾನದ ಪೂರ್ವಾರ್ಧದಲ್ಲಿ ಜೀವಿಸಿದ್ದರು;ಎಂಬ ಊಹೆ ಇದೆ.ಇವಳ ಜನನದ ಮಾಹಿತಿ ನಿಖರವಾಗಿ ಸಿಕ್ಕಿಲ್ಲ. ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ತಂದೆ ಭೀಷ್ಟಪ್ಪ , ತಾಯಿ ತುಂಗವ್ವರಿಗೆ ಬಹಳ ವರುಷಗಳಿಂದ ಮಕ್ಕಳಾಗದ ಕಾರಣ ; ತಿರುಪತಿ ತಿಮ್ಮಪ್ಪನ ಸೇವೆ ಮತ್ತು ಹರಿಕೆಯ ಫಲವಾಗಿ ಪುತ್ರಿರತ್ನ ಜನನವಾಯಿತು. ಸೇವೆ ಫಲದಿಂದ ಹುಟ್ಟಿದ್ದಕ್ಕೆ , ಈ ಮಗುವಿಗೆ "ಗಿರಿಯಮ್ಮ" ನಾಮಕರಣ ಮಾಡಿದರು. ಗಿರಿಯಮ್ಮ ನಾಲ್ಕು ವರುಷ ಇರುವಾಗಲೇ ತಾಯಿ ತೀರಿಹೋದರು. ಸ್ವಲ್ಪ ದಿನಗಳಲ್ಲಿ ತಂದೆಯು ತೀರಿಹೋದರು.ಇವಳು ಚಿಕ್ಕಪ್ಪನ ಆಶ್ರಯದಲ್ಲಿ ಬೆಳೆದಳು. ಬಾಲ್ಯದಿಂದಲೇ ದೈವಭಕ್ತೆ, ಪರೋಪಕಾರ ಗುಣ,ವೃದ್ಧರ ಸೇವೆಯ ಗುಣ ಎಲ್ಲವೂ ಅಭಿವೃದ್ಧಯಾಗಿ ಸುಗುಣಗಳ ಗಣಿಯಾಗಿ...
Posts
Showing posts with the label Great Personalities
- Get link
- X
- Other Apps
By
Suparna Chincholi
-
Ibharampura Apparavaru - Short Summary ಶ್ರಾವಣ ಶುದ್ಧ ತೃತೀಯಾ ಶ್ರೀಮದ್ ಅಪ್ಪಾವರ ಆರಾಧನ ಮಹೋತ್ಸವ , ಇಭರಾಮಪುರ श्रीरामचरणद्वन्द्ववर्धिचंद्रो दयोपमः | श्रीकृष्णपूजानिरतः कृष्णोमाम्सर्वदावतु || ಮಂತ್ರಾಲಯ ಶ್ರೀ ಗುರುಸಾರ್ವಭೌಮರ ಏಕಾಂತಭಕ್ತರಾದ ಅಪರೋಕ್ಷ ಜ್ಞಾನಿಗಳಾದ , ನಿರಂತರ ಪರಿಮಳ ಗ್ರಂಥ ಪಾರಾಯಣದಿಂದ ಸ್ನಾನ ಮಾಡಿ ನೀರಿನಲ್ಲಿ ಪರಿಮಳ ತೋರಿದ, ಜ್ಞಾನಿಶ್ರೇಷ್ಠರೆನಿಸಿದ ಯಳಮೇಲಿ ಹಯಗ್ರೀವಾಚಾರ್ಯ , ಯಳಮೇಲಿ ವಿಠಲಾಚಾರ್ಯ, ಶ್ರೀ ಗಣೇಶಾಚಾರ್ಯ(ಶ್ರೀ ಸುಧರ್ಮೇಂದ್ರ ತೀರ್ಥರು) ಶ್ರೀ ಯೋಗಿ ನಾರಾಯಣಾಚಾರ್ಯ, ಮುಂತಾದ ಜ್ಞಾನಿಗಳ ಸಮೂಹಕ್ಕೆ ಗುರುಗಳೆನಿಸಿದ, ವಿಜಯರಾಮಚಂದ್ರವಿಠಲ ದಾಸರು , ಜಯೇಶವಿಠಲ ದಾಸರು, ಸುರಪುರ ಆನಂದ ದಾಸರು , ಶ್ರೀ ಇಂದಿರೇಶ ದಾಸರು, ಗುರುಜಗನ್ನಾಥ ದಾಸರಂತಹ ದಾಸ ಶ್ರೇಷ್ಠರಿಗೆ ಭಕ್ತಿ ಮಾರ್ಗವನ್ನು ತೋರಿ ಅವರ ಸ್ವರೂಪೊದ್ದಾರಕರಾಗಿ ಹರಿದಾಸರಿಗೆ ಮಂದಿರವೆನಿಸಿದ , ಶ್ರೀ ಇಭರಾಮಪುರ ಅಪ್ಪಾವರ ಆರಾಧನೆ ಮಹೋತ್ಸವ. ಶ್ರೀ ಅಪ್ಪಾವರ ಸಂಕ್ಷಿಪ್ತ ಮಾಹಿತಿ : ಜನನ : 1789 ವಿಜಯ ದಶಮಿ ತಂದೆ : ಶ್ರೀ ಅಹೋಬಲಾಚಾರ್ಯ ತಾಯಿ : ಕೃಷ್ಣ ಬಾಯಿ ಜನ್ಮ ಸ್ಥಳ : ಇಭರಾಮಪುರ ( ಜಿಲ್ಲೆ : ಕರ್ನೂಲು, ಆಂಧ್ರಪ್ರದೇಶ್ ) ಉಪದೇಶಿತ ಗುರು : ಅಶ್ವತ್ಥಾಮಾಚಾರ್ಯರು ಕುಲ ಗುರುಗಳು : ಶ್ರೀರಾಘವೇಂದ್ರ ಗುರುಸಾರ್ವಭೌಮರು ಸಮಕಾಲೀನ ಅಪರೋಕ್ಷ ಜ್ಞಾನಿಗಳು ...